ದಾರಿ ದೀಪೋಕ್ತಿ
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
🌷ದಿನದ ಮಾತು🌷
ಸುಸಂಸ್ಕೃತವಾದ ಮಾತು ಮನುಷ್ಯನಿಗೆ ಶ್ರೇಷ್ಠವಾದ ಅಲಂಕಾರವಿದ್ದಂತೆ ಅದು
"ನುಡಿದರೆ ಮುತ್ತಿನ ಹಾರದಂತಿರಬೇಕು"
🌷ದಾರಿ ದೀಪೋಕ್ತಿ🌷
ತಿದ್ದದೆ ತೀಡದೆ ಅಂದ ಕಾಣದು ಗೊಂಬೆ. ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ. ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು.
Comments
Post a Comment